ಖಾಲಿ ಆಕಾಶ
ಕತ್ತರಿಸುವ ಮೌನ
ಒಂಟಿಯಾಗಿ ಸುತ್ತವ
ಹದ್ದನ್ನು ನೋಡಿ
ಅಯ್ಯೋ ಅಂದೆ.
ಖಾಲಿ ಬಯಲು
ಕತ್ತರಿಸುವ ಮೌನ
ಅದೆ ಹದ್ದು ಒಬ್ಬಂಟಿ
ಕುಳಿತು ಇಡೀ ಬೇಟೆಯ
ಕಬಳಿಸುವುದ ಕಂಡೆ.
ಹೌದು
ಎಷ್ಟೊಂದು ಗಟ್ಟುಗಳು
ಒಂಟಿತನದ ಹಿಂದೆ….
*****
ಖಾಲಿ ಆಕಾಶ
ಕತ್ತರಿಸುವ ಮೌನ
ಒಂಟಿಯಾಗಿ ಸುತ್ತವ
ಹದ್ದನ್ನು ನೋಡಿ
ಅಯ್ಯೋ ಅಂದೆ.
ಖಾಲಿ ಬಯಲು
ಕತ್ತರಿಸುವ ಮೌನ
ಅದೆ ಹದ್ದು ಒಬ್ಬಂಟಿ
ಕುಳಿತು ಇಡೀ ಬೇಟೆಯ
ಕಬಳಿಸುವುದ ಕಂಡೆ.
ಹೌದು
ಎಷ್ಟೊಂದು ಗಟ್ಟುಗಳು
ಒಂಟಿತನದ ಹಿಂದೆ….
*****
ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…
ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…
೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…
ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…
ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…